ಕಪರಟ್ಟಿ- ಕಳಿಗುದ್ದಿ ಓಂಕಾರ ಆಶ್ರಮದ ಪವಾಡ ಪುರುಷ ಗುರು ಮಹಾದೇವ ಅಜ್ಜನವರ 85ನೇ ಜಯಂತಿಯ ಹಾಗೂ ಗೋಕಾಕದಲ್ಲಿ 19ನೇ ಕನ್ನಡ ಜಾತ್ರೆಯ ಪ್ರಯುಕ್ತ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅನ್ನ ನೀಡುವ ಪರಿಪೂರ್ಣ ಪರಮಾತ್ಮ ಕಲಿಯುಗದ ಶ್ರೀ ಕೃಷ್ಣ ಪರಮಾತ್ಮ ನಂಬಿದ ಭಕ್ತರನ್ನು ತನ್ನ ಒಡಲೊಲಿಟ್ಟು ಕಾಯುವ ಕರುಣಾಸಾಗರ #ತ್ರಿವಿಧದಾಸೋಹಿ #ದಾಸೋಹರತ್ನ #ಚಕ್ರವರ್ತಿ #ದಾನೇಶ್ವರಅಪ್ಪಾಜಿ ಅವರಿಗೆ ಗೋಕಾಕ ದಲ್ಲಿ #ಕನ್ನಡಜ್ಯೋತಿ # ಪ್ರಶಸ್ತಿ ಪ್ರಧಾನ ಸಮಾರಂಭಜನವರಿ 3 2023 ರಂದು ಸಾಯಂಕಾಲ 6 ಗಂಟೆಗೆ ಸ್ಥಳ :- […]
ಬಂಡಿಗಣಿ ದಾನೇಶ್ವರ ಮಹಾರಾಜರ ಕಾರ್ಯ ಪ್ರಶಂಸನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ*ಕಲ್ಲೋಳಿಯಲ್ಲಿ ಬಂಡಿಗಣಿ ಮಠದ ಸದ್ಬಕ್ತರ ಸತ್ಕಾರ ಸ್ವೀಕರಿಸಿದ ಬಾಲಚಂದ್ರ ಜಾರಕಿಹೊಳಿ*ಮೂಡಲಗಿ*: ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಅಸಂಖ್ಯೆ ಭಕ್ತರಿಗೆ ಅನ್ನಪ್ರಸಾದ ಮಾಡುತ್ತಿರುವ ಬಂಡಿಗಣಿಯ ದಾಸೋಹ ಚಕ್ರವರ್ತಿ ದಾನೇಶ್ವರ ಮಹಾರಾಜರ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಬಂಡಿಗಣಿ ಮಹಾರಾಜರ ಭಕ್ತರು ಹಮ್ಮಿಕೊಂಡ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಧಾರ್ಮಿಕ-ಶೈಕ್ಷಣಿಕ […]
Would you like to contribute as an editor or a writer to our blog? Let us know all the details about yourself and send us a message.
Rainfall is an online magazine featuring curated stories about real people. We are passionate about interviewing people from self-employed entrepreneurs to established CEO’s and represent the times.